Karnataka assembly elections 2018: Chief minister Siddaramaiah once again slips at Congress workers meet in HD Kote of Mysuru. <br /> <br />ಯಾಕೋ ಸಿಎಂ ಸಿದ್ದರಾಮಯ್ಯ ನಸೀಬು ಕೈಕೊಟ್ಟಂತಿದೆ. ಈ ಹಿಂದೆ ಎರಡು ಬಾರಿ ಎಡವಿ ಬಿದ್ದಿದ್ದ ಮುಖ್ಯಮಂತ್ರಿ ಇಂದು ಹೆಚ್.ಡಿ. ಕೋಟೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿಯೂ ಮತ್ತೆ ಎಡವಿದ್ದಾರೆ. <br />
